91 ನುಡಿಗಟ್ಟುಗಳು - Nudigattugalu in Kannada
ಗ್ರಾಮೀಣ ಪ್ರದೇಶದಲ್ಲಿ ಜನರು ಹೆಚ್ಚಾಗಿ nudigattugalu in kannada ಬಳಸಿ ಮಾತನಾಡುತ್ತಾರೆ ಅಂತಹ ಸಂದರ್ಭದಲ್ಲಿ ನಗರ ಪ್ರದೇಶದ ಜನರಿಗೆ ಸರಿಯಾಗಿ ಅರ್ಥ ಆಗುವುದಿಲ್ಲ ಈ ಕಾರಣಕ್ಕಾಗಿ ಮುಜುಗರ ಪಡಬೇಕಾಗುತ್ತದೆ ಇನ್ನು ನೀವು ಇಲ್ಲಿ ನೀಡಿರುವ ನುಡಿಗಟ್ಟುಗಳನ್ನು ಓದಿ ತಿಳಿದುಕೊಂಡು ಸುಲಭವಾಗಿ ಗ್ರಾಮೀಣ ಪ್ರದೇಶದ ಜನರೊಂದಿಗೆ ಬರೆಯಬಹುದು ಹಾಗೂ ನಮ್ಮ ಕನ್ನಡದ ಹಳೆಯ ಭಾಷೆ ಅರ್ಥಮಾಡಿಕೊಳ್ಳುವಲ್ಲೂ ಸಹ ಇದು ಸಹಕಾರಿಯಾಗಿದೆ. ನಿಮಗೆ ಉಪಯೋಗವಾಗಲಿ ಎಂದು 100 ನುಡಿಗಟ್ಟುಗಳನ್ನು ಇಲ್ಲಿ ನೀಡಿದ್ದೇವೆಪ್ರಪಂಚ ಕಾಣದವ = ಅನುಭವವಿಲ್ಲದವಬಣ್ಣಕಟ್ಟು = ಇಲ್ಲದಿರುವುದನ್ನು ಸೇರಿಸುಬಾಲೆಗೆ […]
101 ಸರ್ವಜ್ಞ ತ್ರಿಪದಿಗಳು - Sarvajnana Vachanagalu
16ನೇ ಶತಮಾನದಲ್ಲಿ ಪ್ರಸಿದ್ಧ ಸರ್ವಜ್ಞ ತ್ರಿಪದಿಗಳು ರಚಿಸಿ ಹೆಸರುವಾಸಿಯಾಗಿದ್ದ ಕವಿ, ಪದ್ಯಗಳನ್ನ ಬರೆದು ಅವುಗಳ ಮುಖಾಂತರ ಸಮಾಜದ ಪರಿವರ್ತನೆ ಮಾಡಬೇಕೆಂಬ ಉದ್ದೇಶದಿಂದ ಸರ್ವಜ್ಞ ತ್ರಿಪದಿಗಳು ರಚಿಸಿದ್ದಾರೆ. 100 ಸರ್ವಜ್ಞ ತ್ರಿಪದಿಗಳು Sarvajnana Vachanagalu ವಿದ್ಯೆ ಕಲಿಸದ ತಂದೆ । ಬುದ್ದಿ ಹೇಳದ ಗುರು । ಬಿದ್ದಿರಲು ಬಂದು ನೋಡದ ತಾಯಿಯು । ಶುದ್ಧ ವೈರಿಗಳು ಸರ್ವಜ್ಞ । ಮಾತೆಯಿಂ ಹಿತರಿಲ್ಲ, ಕೋತಿಯಂ ಮರುಳಿಲ್ಲ ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ ಜಾತನಿಂದಿಲ್ಲ ಸರ್ವಜ್ಞ. ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ ಹಸ್ತದಿಂದಧಿಕ […]
Akkamahadevi Vachanagalu in Kannada with Meaning
ಶಿವಶರಣೆ ಅಕ್ಕಮಹಾದೇವಿ 11ನೇ ಶತಮಾನದಲ್ಲಿ ಸಮಾಜದ ಉದ್ದಾರಕ್ಕಾಗಿ ತಮ್ಮ ವಚನಗಳ ಮೂಲಕ ಜನರ ಗಮನ ಸೆಳೆದವರು, ಇವರ ಅಂಕಿತನಾಮ ಚೆನ್ನಮಲ್ಲಿಕಾರ್ಜುನ, ಸಮಾಜದ ಉದ್ದಾರಕ್ಕಾಗಿ ಬಹಳಷ್ಟು ಊರುಗಳನ್ನು ಸುತ್ತಿ akkamahadevi vachanagalu kannada ದಲ್ಲಿ ಹೇಳಿ ಜನರ ಗಮನ ಸೆಳೆದಿದ್ದರು. Akkamahadevi Vachanagalu Kannada ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ ನಮಗೆ ನಮ್ಮ ಆದ್ಯತೆ ಚಿಂತೆ ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ ಲೋಕದ ಮಾತು ನಮಗೇಕಣ್ಣಾ ? ಅಕ್ಕ ಕೆಳಾ ,ನಾನೊಂದು ಕನಸ […]
Radish in Kannada
Radish in Kannada: ಕೆಲವರಿಗೆ ಮೂಲಂಗಿ ಹೆಸರು ಕೇಳಿದರೆ ಆಗುವುದಿಲ್ಲ ಮುಖ ತಿರುಗಿಸಿಕೊಂಡು ವಾಸನೆ ದುರ್ನಾಥ ಬರುತ್ತದೆ ಹೆಚ್ಚು ಸೇವನೆ ಮಾಡಿದರೆ ಎಂದು ಹೇಳುವವರೇ ಹೆಚ್ಚು ಆದರೆ ಪ್ರತಿ ವಾರ ಒಂದು ಬಾರಿ ಮೂಲಂಗಿ ಇಂದ ಮಾಡಿದ ಪದಾರ್ಥಗಳನ್ನ ನೀವು ಸೇವನೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ ಜೊತೆಗೆ ನಿಮ್ಮ ದೇಹಕ್ಕೆ ಬೇಕಾದ ಕೆಲವು ಪ್ರಮುಖ ಅಂಶಗಳು ದೊರಕುವುದರ ಜೊತೆಗೆ ಕೆಲವು ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಪ್ರತಿ ನಿತ್ಯ ಮೂಲಂಗಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಲು ಡಾಕ್ಟರ್ಗಳೇ […]
ನಾಳೆಯ ಕುಂಭ ರಾಶಿ ಭವಿಷ್ಯ | Today Rashi Bhavishya
ನಾಳೆಯ ಕುಂಭ ರಾಶಿ ಭವಿಷ್ಯ ಹೇಗಿದೆ ಎಂದು ನೀವು ಹುಡುಕುತ್ತಿದ್ದರೆ ಖಂಡಿತ ಇಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ ಈ ದಿನ ಪರಿಪೂರ್ಣ ಆರೋಗ್ಯವನ್ನು ಹೊಂದುವಿರಿ ಹಣಕಾಸಿನಲ್ಲೂ ಸಹ ಉತ್ತಮ ಭರವಸೆಗಳು ಮೂಡಲಿವೆ ನಿಮಗೆ ಬರಬೇಕಿದ್ದ ಬಾಕಿ ಹಣ ನಿಮ್ಮ ಕೈ ಸೇರಲಿದೆ ನಿಮ್ಮ ಮನೆಯವರಿಂದ ಸಂಪೂರ್ಣ ಬೆಂಬಲ ತಂದೆ ತಾಯಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಂಡಿರುತ್ತಾರೆ ಹಾಗಾಗಿ ಅವರ ಆಶೀರ್ವಾದ ಸಹ ನಿಮಗೆ ಒಳ್ಳೆಯದನ್ನ ಮಾಡುತ್ತೆ. ಹೆಚ್ಚು ಹಣಕಾಸು ನಿಮ್ಮ ಕೈ ಸೇರುವುದರಿಂದ ಹೊಸ […]
ಇಂದ್ರನ ಹೆಸರುಗಳು | ನೂರು ಯಜ್ಞ ಮಾಡಿದ ಇಂದ್ರನ ಇತರ ಹೆಸರು
ಇಂದ್ರನ ಬಗ್ಗೆ ನಮಗೆಲ್ಲ ಗೊತ್ತೇ ಇದೆ ಈತ ದೇವಾನು ದೇವತೆಗಳಿಗೆ ರಾಜ ಇವನ ಬಳಿ ಇರುವ ಆಯುಧ ತುಂಬಾ ಶಕ್ತಿಯುತವಾದದ್ದು ಇವನ ಬಳಿ ರಂಬೆ ಊರ್ವಶಿ ಮೇನಕೆ ಜಿರೋದ್ ತಮೆ ಚೆಲುವೆಯರು ಆಸ್ಥಾನದಲ್ಲಿದ್ದರು. ಬಹು ಮುಖ್ಯವಾಗಿ ಸೂರ್ಯ ಚಂದ್ರ ಇನ್ನುಳಿದ 9 ಗ್ರಹಗಳು ಇವನ ಆಸ್ಥಾನದಲ್ಲಿ ನೆಲೆಯೂರಿದ್ದರು. ಹಲವು ರಾಕ್ಷಸರು ಇವನ ಬಳಿ ಇರುವ ಅಮೃತವನ್ನು ಪಡೆದುಕೊಳ್ಳಲು ಹಲವು ಬಾರಿ ಪ್ರಯತ್ನ ಸಹ ಮಾಡಿದ್ದಾರೆ ಇನ್ನು ಕೆಲವು ಬಾರಿ ಇವನ ಅಧಿಕಾರವನ್ನ ತಾವು ಪಡೆದುಕೊಳ್ಳಬೇಕು ದೇವತೆಗಳಿಗೆ ನಾವು […]
ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆಯಾದರೆ ಒಳ್ಳೆಯದು
ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆಯಾದರೆ ಒಳ್ಳೆಯದು ? ನಮ್ಮ ಪೂರ್ವಜರು ಮಳೆಗಳ ಮೇಲೆ ಹಲವು ಗಾದೆಗಳನ್ನ ಕಟ್ಟಿದ್ದಾರೆ ಅವುಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ, ಹಿರಿಕರು ತಮ್ಮ ಅನುಭವವನ್ನು ಇಟ್ಟುಕೊಂಡು ಅದರ ಮೇಲೆ ಗಾದೆಯನ್ನು ರಚಿಸಿದ್ದಾರೆ ಅವು ಅಕ್ಷರ ಸಹ ನಿಜ ಕೂಡ ಆಗಿದೆ, ವಿಜ್ಞಾನಿಗಳು ಸಹ ಇದನ್ನ ಒಪ್ಪಿಕೊಂಡಿದ್ದಾರೆ. ನಕ್ಷತ್ರವನ್ನು ನೋಡಿ ಮಳೆ ಹೆಸರುಗಳು, 27 ಮಳೆ ನಕ್ಷತ್ರ ಮತ್ತು ಹೆಸರುಗಳು 2024, ಮಳೆ ಎಷ್ಟು ತೀವ್ರತೆಯಿಂದ ಆಗುತ್ತೆ ಎಂಬುದನ್ನ ಹಳ್ಳಿಗರು ಚೆನ್ನಾಗಿ […]
Naleya Dina Dhavishya in Kannada : ನಾಳೆಯ ರಾಶಿ ಭವಿಷ್ಯ
Naleya bhavishya : ನಾಳೆಯ ರಾಶಿ ಭವಿಷ್ಯ ಹೇಗಿದೆ ಎಂಬುವ ಕುತೂಹಲ ನಿಮ್ಮಲ್ಲಿದ್ದರೆ ಖಂಡಿತ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ ಅಕಸ್ಮಾತ್ ನಿಮ್ಮ ಜಾತಕದಲ್ಲಿ ಏನಾದರೂ ದೋಷಗಳು ಕಂಡುಬಂದಲ್ಲಿ ಅದಕ್ಕೆ ಪರಿಹಾರವನ್ನು ಸಹ ನಾವು ಇಲ್ಲಿ ನೀಡಿದ್ದೇವೆ ಹಾಗಾಗಿ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಕೆಲವರು ಜಾತಕದಲ್ಲಿ ದೋಷ ಇದ್ದರೂ ಸಹ ಅದನ್ನು ಪರಿಹಾರ ಪಡೆಯದೆ ಹಾಗೆ ಬಿಡುತ್ತಾರೆ ಹೀಗಾಗಿ ಹಲವು ತೊಂದರೆಗಳಿಗೆ ಅವರು ಸಿಲುಕಿ ತುಂಬಾ ಕಷ್ಟ ಪಡಬೇಕಾಗುತ್ತದೆ ಹಾಗಾಗಿ ನಾವು […]
ಮನೆ ಆಯಾ ಅಳತೆಗಳು pdf download | ಧ್ವಜಾಯ ಅಳತೆಗಳು in kannada
ಮನೆ ಆಯಾ ಅಳತೆಗಳು pdf download : ನೀವು ಹೊಸ ಮನೆಯನ್ನು ಕಟ್ಟಲು ನೋಡುತ್ತಿದ್ದೀರಾ ಹಾಗಿದ್ದರೆ ಈ ಕೆಳಕಂಡ ವಿಷಯಗಳನ್ನು ನೀವು ತಿಳಿದುಕೊಂಡಿರಲೇಬೇಕು ಇಲ್ಲವಾದರೆ ಮುಂದೆ ತುಂಬಾ ಕಷ್ಟವನ್ನ ಎದುರಿಸಬೇಕಾಗುತ್ತದೆ ಕೆಲವರು ಮನೆಯ ಧ್ವಜಾಯ ಅಳತೆಗಳು, ಆಯಾ ನೋಡುವುದು ಹೇಗೆ, ಮನೆ ಕಟ್ಟಲು ಆಯಾ ಎಷ್ಟಿರಬೇಕು, ಗಜ ಆಯಾ ಅಳತೆಗಳು ಗರಿಷ್ಠ ಎಷ್ಟಿರಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ ಮನೆಯನ್ನು ಕಟ್ಟುತ್ತಾರೆ. ನಂತರ ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಇದಕ್ಕೆಲ್ಲಾ ಮುಖ್ಯ ಕಾರಣ ನಿಮ್ಮ ಮನೆಯ ಆಯಾ ಅಳತೆಗಳು ಸರಿಯಾಗಿಲ್ಲದೆ […]
Nalina Bhavishya - ನಾಳೆ ರಾಶಿ ಭವಿಷ್ಯ ಅನೇಕರಿಗೆ ಲಾಭಕರವಾಗಿರುತ್ತದೆ
ನಾಳೆಯ ದಿನ ಭವಿಷ್ಯ / Nalina Bhavishya : ನಾಳೆ ಅನೇಕ ರಾಕ್ಷಶಿಯವರಿಗೆ ಮಂಗಳಕರವಾಗಿರುತ್ತದೆ ಯಾವುದೇ ಕೆಲಸ ಪ್ರಾರಂಭಿಸಿದರು ಲಾಭವಾಗುವ ಎಲ್ಲಾ ಸಾಧ್ಯತೆ ಇವೆ ಹಾಗಾಗಿ ಪಾಸಿಟಿವ್ ಮೈಂಡ್ ಸೆಟ್ನಿಂದ ಕೆಲಸಗಳನ್ನು ಮುಂದುವರಿಸಿ, ಆತುರದ ನಿರ್ಧಾರಗಳು ಆದಷ್ಟು ಕಡಿಮೆ ಮಾಡಬೇಕು ಹೆಚ್ಚು ಕೆಲಸ ಹಲವು ರಾಶಿಯವರಿಗೆ ಹುಡುಕಿಕೊಂಡು ಬರುತ್ತೆ ಹಾಗಾಗಿ ಖರ್ಚನ್ನ ಆದಷ್ಟು ಕಡಿಮೆ ಮಾಡಿಕೊಳ್ಳಿ. ಕೆಲವರು ವಿದೇಶಿ ಪ್ರಯಾಣವನ್ನು ಸಹ ಮಾಡಲಿದ್ದಾರೆ ಹಾಗಾಗಿ ಆರೋಗ್ಯದ ಮೇಲೆ ನಿಗಾ ಇಡಬೇಕಾಗುತ್ತದೆ ಕೆಲಸದ ಒತ್ತಡದಲ್ಲಿ ಕುಟುಂಬದ ಜೊತೆ ಸಮಯ […]
